ಪ್ರಯಾಗ್ರಾಜ್: ಅನುಕಂಪದ ಆಧಾರದಡಿ ನೇಮಕಗೊಂಡಿರುವ ನೌಕರರು ಭರವಸೆ ನೀಡಿದಂತೆ ಕುಟುಂಬದ ಇತರ ಸದಸ್ಯರನ್ನು ಪೋಷಿಸದಿದ್ದರೆ ಅವರ ನೇಮಕಾತಿಯನ್ನು ಸಹ ಹಿಂತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಈ ಆದೇಶ ನೀಡಿದೆ.
ಭಾರತ ಸರ್ಕಾರದ ಪರವಾಗಿ ವಕೀಲ ಎ.ಆರ್.ಶರ್ಮಾ ಮತ್ತು ವಕೀಲ ಪ್ರಮೋದ್ ಕುಮಾರ್ ಸಿಂಗ್ ಅವರು ಅರ್ಜಿಗೆ ಹಾಜರಾಗಿದ್ದರು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now