ಬೆಂಗಳೂರು: ರಾಜ್ಯ ಸರ್ಕಾರದ ಅಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯು ಅಮಾನತ್ತುಗೊಂಡ ವೇಳೇಯಲ್ಲಿ ಮತ್ತೆ ಸರ್ಕಾರಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ಒದಗಿ ಬಂದ ಸಮಯದಲ್ಲಿ ಮಾತೃ ಇಲಾಖೆ ಅಂದ್ರೆ ಯಾವ ಇಲಾಖೆಯಲ್ಲಿ ಆ ನೌಕರ ಅಮಾನತ್ತುಕೊಂಡಿರುತ್ತಾನೋ ಮತ್ತೆ ಅದೇ ಇಲಾಖೆಯಲ್ಲಿ ಆತನಿಗೆ/ಆಕೆಗೆ ಅವಕಾಶ ನೀಡುವುದಿಲ್ಲ ಅಂತ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now