Kannada News Now

1.8M Followers

ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ 'ಮಹತ್ವದ ಮಾಹಿತಿ': 'ಅಮಾನತ್ತುಗೊಂಡ ಇಲಾಖೆಯಲ್ಲೇ ಮತ್ತೆ ಸೇವೆಗೆ ಅವಕಾಶವಿಲ್ಲ'

30 Oct 2020.10:38 AM

ಬೆಂಗಳೂರು: ರಾಜ್ಯ ಸರ್ಕಾರದ ಅಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯು ಅಮಾನತ್ತುಗೊಂಡ ವೇಳೇಯಲ್ಲಿ ಮತ್ತೆ ಸರ್ಕಾರಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ಒದಗಿ ಬಂದ ಸಮಯದಲ್ಲಿ ಮಾತೃ ಇಲಾಖೆ ಅಂದ್ರೆ ಯಾವ ಇಲಾಖೆಯಲ್ಲಿ ಆ ನೌಕರ ಅಮಾನತ್ತುಕೊಂಡಿರುತ್ತಾನೋ ಮತ್ತೆ ಅದೇ ಇಲಾಖೆಯಲ್ಲಿ ಆತನಿಗೆ/ಆಕೆಗೆ ಅವಕಾಶ ನೀಡುವುದಿಲ್ಲ ಅಂತ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags