Kannada News Now

1.8M Followers

ಬ್ಯಾಂಕ್ ಗ್ರಾಹಕರೇ ಗಮನಿಸಿ : ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆ : ಇಂದೇ ಎಲ್ಲಾ ವ್ಯವಹಾರ ಮುಗಿಸಿಕೊಳ್ಳಿ

09 Apr 2021.09:08 AM

ಬೆಂಗಳೂರು : ಬ್ಯಾಂಕ್ ಗ್ರಾಹಕರೇ ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿದ್ದು, ಗ್ರಾಹಕರು ತಮ್ಮ ಬ್ಯಾಂಕ್ ಗೆ ಸಂಬಂಧಿಸಿದ ಕೆಲಸಗಳಿದ್ದರೇ ಇಂದೇ ಮುಗಿಸಿಕೊಳ್ಳೊದು ಉತ್ತಮ.

BREAKING : ರಮೇಶ್ ಜಾರಕಿಹೊಳಿ ಸಿಡಿ ಕೇಸ್ : ಎಸ್‌ಐಟಿಯಿಂದ 'ನರೇಶ್ ಸಂಪರ್ಕ'ದಲ್ಲಿದ್ದಂತ 15 ಜನರಿಗೆ ನೋಟಿಸ್

ಹೌದು, ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ ಸೇರಿದಂತೆ ನಾಳೆಯಿಂದ ಏಪ್ರಿಲ್ 14 ರವರಗೆ 4 ದಿನ ಬ್ಯಾಂಕುಗಳಿಗೆ ರಜೆ ಇರಲಿದ್ದು, ಬ್ಯಾಂಕ್ ಗೆ ಸಂಬಂಧಿಸಿದ ತಮ್ಮ ಕೆಲಸಗಳನ್ನು ಇದ್ದರೆ ಬೇಗ ಮುಗಿಸಿಕೊಳ್ಳಿ

ಯಾವ್ಯಾವ ದಿನ ಬ್ಯಾಂಕುಗಳಿಗೆ ರಜೆ? ಇಲ್ಲಿದೆ ಮಾಹಿತಿ

ಏಪ್ರಿಲ್ 10- ಎರಡನೇ ಶನಿವಾರ

ಏಪ್ರಿಲ್ 11-ಭಾನುವಾರ ವಾರದ ರಜೆ

ಏಪ್ರಿಲ್ 13 -ಮಂಗಳವಾರ ಯುಗಾದಿ

ಏಪ್ರಿಲ್ 14-ಬುಧವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ರಾಷ್ಟ್ರಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ.

ಸರ್ಕಾರದ ಈ ಯೋಜನೆಯಿಂದ 29 ಕೋಟಿ ಜನರಿಗೆ ಪ್ರಯೋಜನ… ನೀವು ಈ ರೀತಿ ಲಾಭ ಪಡೆಯಿರಿ

ಶಾಕಿಂಗ್ : ಚೀನಾದ ವುಹಾನ್ ನಲ್ಲಿ ಕೊರೋನಾಕ್ಕಿಂತ ಭಯಾನಕ ವೈರಸ್ ಗಳ ಸೃಷ್ಟಿ

ಮೂರನೇ ದಿನಕ್ಕೆ ಕಾಲಿಟ್ಟ 'ಸಾರಿಗೆ ನೌಕರ'ರ ಪ್ರತಿಭಟನೆ : ರಾಜ್ಯಾಧ್ಯಂತ ಪ್ರಯಾಣಿಕರ ಬಸ್ ಇಲ್ಲದೇ 'ಪರದಾಟ'



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags