ಬೆಂಗಳೂರು : ವಿವಾಹಿತ ಪುತ್ರಿಗೂ ಅನುಕಂಪದ ನೌಕರಿ ನೀಡುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ನೀಡಿದ್ದು, ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೀಡಾದರೆ ಅನುಕಂಪದ ನೌಕರಿಯನ್ನು ವಿವಾಹಿತ ಮಗಳಿಗೂ ನೀಡಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
BIG NEWS : ಸಾರಿಗೆ ನೌಕರರ ಮುಷ್ಕರವೇ ನಿಷೇಧ : ಕಾರ್ಮಿಕ ಇಲಾಖೆಯಿಂದ ಮಹತ್ವದ ಆದೇಶ
ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಪ್ರಕಾರ, ಅವಿವಾಹಿತರಾಗಿದ್ದರೆ ಅವರ ತಂದೆ-ತಾಯಿ ಸೂಚಿಸಿದ ಸಹೋದರ/ಸಹೋದರಿಯನ್ನು ನೇಮಕ ಮಾಡಬಹುದು. ಪೋಷಕರು ಮೃತರಾಗಿದ್ದರೆ ವಯಸ್ಸಿನ ಆಧಾರದಲ್ಲಿ ಹಿರಿಯ ಸೋದರ/ ಸೋದರಿಗೆ ನೌಕರಿ ನೀಡಬಹುದು ಎಂದು ಹೇಳಿದೆ.
IPL 2021 : ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ `RCB' ಗೆ ರೋಚಕ ಗೆಲುವು
ಮೃತ ಪುರುಷ ವಿವಾಹಿತ ನೌಕರನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ವಿಧವಾ ಪತ್ನಿ, ಮಗ ಮತ್ತು ಮಗಳು ನೌಕರಿಗೆ ಅರ್ಹರಾಗಿರುತ್ತಾರೆ.
ರಾಜ್ಯದ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ : ಶೀಘ್ರವೇ `ಸೇತು ಬಂಧ' ಯೋಜನೆ ಆರಂಭ
ರಾಜ್ಯದ 8 ನಗರಗಳಲ್ಲಿ ಇಂದಿನಿಂದ `ನೈಟ್ ಕರ್ಪ್ಯೂ' : ಏನೇನಿರುತ್ತದೆ? ಏನೇನಿರುವುದಿಲ್ಲ? ಇಲ್ಲಿದೆ ಮಾಹಿತಿ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now