ವಾರ್ತಾಭಾರತಿ

554k Followers

ಎರಡು ಚಿನ್ನದ ಪದಕ ಹಾಗೂ ನಾಲ್ಕು ನಗದು ಪುರಸ್ಕಾರ ಪಡೆದ ಗ್ರಾಮೀಣ ಪ್ರತಿಭೆ ಸುಕನ್ಯಾ

10 Apr 2021.10:30 PM

ಮಂಗಳೂರು,ಎ.10: ಉಡುಪಿಯ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುಕನ್ಯಾ ಅವರು ಇತಿಹಾಸ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ನಾಲ್ಕು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಈ ಸಾಧನೆಗೆ ತಮ್ಮ ಪ್ರೌಢಶಾಲೆಯ ಶಿಕ್ಷಿಕಿ ರೇವತಿ ಅವರೇ ಪ್ರೇರಣೆಯಂತೆ.

ಇವರು ರಾಜೀವ್‌ ಪೂಜಾರಿ- ಮಾಲತಿ ದಂಪತಿಯ ಪುತ್ರಿ. ಈಗಾಗಲೇ ಎಂ.ಎಸ್‌. ಡಬ್ಲ್ಯೂ ಪೂರೈಸಿರುವ ಇವರಿಗೆ ಇತಿಹಾಸ ಪ್ರಾಧ್ಯಾಪಿಕೆಯಾಗುವ ಬಯಕೆ ಹೊಂದಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Varthabharathi

#Hashtags