ನವದೆಹಲಿ: ಯಾವುದೇ ವ್ಯಕ್ತಿಯ ಆದಾಯದಲ್ಲಿ ತನ್ನ ಹೆಂಡತಿ ಅಥವಾ ಮಕ್ಕಳ ಹಕ್ಕುಗಳು ಮಾತ್ರವಲ್ಲದೇ, ಆತನ ವಯಸ್ಸಾದ ತಂದೆ ತಾಯಿಗಳಿಗೂ ಕೂಡ ಹಕ್ಕಾಗಿದೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಯಾವುದೇ ವ್ಯಕ್ತಿಯ ಹೆಂಡತಿ ಮತ್ತು ಮಗನಲ್ಲದೇ ಆತನ ಆದಾಯದಲ್ಲಿ ತಂದೆ-ತಾಯಿಗಳ ಹಕ್ಕನ್ನು ಹೊಂದಿರುವುದಾಗಿ ನ್ಯಾಯಾಲಯ ವು ಸ್ಪಷ್ಟಪಡಿಸಿದೆ.
ಸಚಿವ ಅರವಿಂದ ಲಿಂಬಾವಳಿಗೆ ಪಶ್ಚಿಮ ಬಂಗಾಳ ಚುನಾವಣೆ ಜವಾಬ್ದಾರಿ
ಪ್ರಕರಣವೊಂದರ ವಿಚಾರಣೆ ನಡೆಸಿದ ಟಿಸ್ ಹಜಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಿರೀಶ್ ಕಠ್ಪಾಲಿಯಾ, ಅವರು ಈ ತೀರ್ಪನು ನೀಡಿದ್ದಾರೆ.
'ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ'ರ ನಿಧನಕ್ಕೆ ಗಣ್ಯರಿಂದ ಸಂತಾಪ
ಪ್ರಕರಣದ ಹಿನ್ನೆ : ಮಹಿಳೆ ತನ್ನ ಗಂಡನ ಮಾಸಿಕ ಆದಾಯವು 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದು, ಅವನ ಮಗುವಿಗೆ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆ ಅಂತ ಆರೋಪಿಸಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟೇಲೆರಿದ್ದಳು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now