Kannada News Now

1.8M Followers

ಸಾರಿಗೆ ನೌಕರರ ಮುಷ್ಕರ : ಕರ್ನಾಟಕ ವಿವಿಯ ʼಸ್ನಾತಕೋತ್ತರ, ಪದವಿ ಪರೀಕ್ಷೆʼಗಳು ಮುಂದೂಡಿಕೆ

15 Apr 2021.07:32 AM

ಧಾರವಾಡ: ಸಾರಿಗೆ ಮುಷ್ಕರದ ಹಿನ್ನೆಲೆ ಕರ್ನಾಟಕ ವಿಶ್ವ ವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಏಪ್ರಿಲ್‌ 15, 16 ಮತ್ತು 17ರಂದು ನಡೆಬೇಕಿದ್ದ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಬೇಕಿದ್ದವು. ಆದ್ರೆ, ಸಧ್ಯ ಪರೀಕ್ಷಗಳನ್ನ ಮುಂದೂಡಿಕೆ ಮಾಡಿ ಎಂದು ವಿವಿ ಕುಲಪತಿ ಕೆ.ಬಿ ಗುಡಸಿ ಆದೇಶ ಹೊರಡಿಸಿದ್ದಾರೆ. ಇನ್ನು ಸದರಿ ಪರೀಕ್ಷೆಗಳು ನಡೆಯುವ ದಿನಾಂಕಗಳನ್ನ ನಂತರ ತಿಳಿಸಲಾಗುವುದು ಎಂದು ವಿವಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags