Kannada News Now

1.8M Followers

ವೇತನದ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಸಿಹಿಸುದ್ದಿ : ಏಪ್ರಿಲ್, ಮೇ ತಿಂಗಳ ವೇತನಕ್ಕಾಗಿ ರಾಜ್ಯ ಸರ್ಕಾರಿದಂದ 325 ಕೋಟಿ ರೂ.ಬಿಡುಗಡೆ

25 May 2021.06:14 AM

ಬೆಂಗಳೂರು : ವೇತನದ ನಿರೀಕ್ಷೆಯಲ್ಲಿದ್ದ ರಾಜ್ಯ ಸಾರಿಗೆ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯ ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಪಾವತಿಗೆ 325 ಕೋಟಿ ರೂ. ಅನುದಾನ ಬಿಡುಗಡೆಗೆ ಆದೇಶಿಸಿದೆ.

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಶೀಘ್ರವೇ ಮತ್ತೊಂದು ಪ್ಯಾಕೇಜ್ ಘೋಷಣೆ

ರಾಜ್ಯ ಸರ್ಕಾರದ ಆದೇಶದನ್ವಯ ಸಾರಿಗೆ ನೌಕರರ ಏಪ್ರಿಲ್ ತಿಂಗಳ ವೇತನ ಪಾವತಿ ಮೊತ್ತದ ಶೇ. 50 ರಷ್ಟು ಹಾಗೂ ಮೇ ತಿಂಗಳ ವೇತನದ ಶೇ. 75 ರಷ್ಟು ಮೊತ್ತವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಉಳಿದ ಹಣವನ್ನು ನಿಗಮಗಳೇ ಸ್ವಂತ ಸಂಪನ್ಮೂಲಗಳಿಂದ ಭರಿಸಬೇಕು ಎಂದು ಹೇಳಿದೆ.

ರಾಜ್ಯದ ಕೆಲ ಇಲಾಖೆಯ ಸರ್ಕಾರಿ ನೌಕರರಿಗೆ ಮತ್ತೆ ಕಚೇರಿ ಹಾಜರಾತಿಯಿಂದ ವಿನಾಯ್ತಿ : ರಾಜ್ಯ ಸರ್ಕಾರದಿಂದ ಆದೇಶ

ನಾಲ್ಕು ಸಾರಿಗೆ ನಿಗಮಗಳ ನೌಕರರ ಏಪ್ರಿಲ್ ತಿಂಗಳ ವೇತನಕ್ಕಾಗಿ 81.25 ಕೋಟಿ ರೂ. ಹಾಗೂ ಮೇ ತಿಂಗಳ ವೇತನಕ್ಕಾಗಿ 243.75 ಕೋಟಿ ರೂ. ಸೇರಿ ಒಟ್ಟು 325 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಏ.1 ರಿಂದಲೇ ಹೆಚ್ಚಳವಾಗಿದೆ ನಿಮ್ಮ ʼತುಟ್ಟಿಭತ್ಯೆʼ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags