ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಂತಸದ ಸುದ್ದಿ ಇಂದು ಹೊರಬಿದ್ದಿದೆ. ಇಂದಿನಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಸಚಿವರು ಚಾಲನೆ ನೀಡಿದಾರೆ.ಅಧಿಕೃತವಾಗಿ ಶಿಕ್ಷಣ ಸಚಿವರಿಂದ ಸುತ್ತೋಲೆ ಬಿಡುಗಡೆಯಾಗಿದ್ದು, ಅಂತು - ಇಂತೂ ಶಿಕ್ಷಕರ ವರ್ಗಾವಣೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸ್ತು ಎಂದಿದ್ದಾರೆ.
ರಾಜ್ಯದ ಶಿಕ್ಷಕ ಸಮೂಹ ಬಹುದಿನಗಳಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದರು. ಶಿಕ್ಷಕರು ಕೌನ್ಸಿಲಿಂಗ್ ಮೂಲಕ ತಮಗೆ ಅನುಕೂಲವಾದ ಸ್ಥಳ ಆಯ್ಕೆ ಮಾಡಲು ಅವಕಾಶಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಶಿಕ್ಷಕರಿಗೆ ಬೇಕಾದ ಸ್ಥಳ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ಸಹ ಶಿಕ್ಷಣ ಸಚಿವರು ಕೊಟ್ಟಿದ್ದಾರೆ.
Share
Continue Reading
Disclaimer
This story is auto-aggregated by a computer program and has not been created or edited by Dailyhunt Publisher: AIN Live News