Kannada News Now

1.8M Followers

BIG BREAKING : 'ರಾಜ್ಯ ಸರ್ಕಾರ'ದಿಂದ 'ಜಿಲ್ಲಾ ಉಸ್ತುವಾರಿ ಅಧಿಕಾರಿ'ಗಳನ್ನು ನೇಮಿಸಿ ಆದೇಶ

07 Aug 2021.2:50 PM

ಬೆಂಗಳೂರು : ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ ನಂತ್ರ, ಇದೀಗ ರಾಜ್ಯ ಸರ್ಕಾರ, ಜಿಲ್ಲೆಗಳ ಉಸ್ತುವಾರಿಯ ಹೊಣೆಗಾರಿಕೆಯನ್ನು, ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ವರ್ಗದ ಅಧಿಕಾರಿಗಳಿಗೆ ( District Incharge Officer List ) ವಹಿಸಿ ಆದೇಶಿಸಿದೆ.

ನೀವು ಮುಖ್ಯಮಂತ್ರಿ, ಸಚಿವರನ್ನು ಸಂಪರ್ಕಿಸಿ, ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬೇಕೆ.? ಹಾಗಿದ್ದರೇ ಈ ಸಂಖ್ಯೆಗಳಿಗೆ ಸಂಪರ್ಕಿಸಿ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್ ಎಸ್ ಗಾಯಿತ್ರಿದೇವಿ ಆದೇಶ ಹೊರಡಿಸಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳನ್ನು, ಈ ಕೆಳಗಿನಂತೆ ಜಿಲ್ಲೆಗಳಿಗೆ ಉಸ್ತುವಾರಿ ವಹಿಸಿ ಆದೇಶಿಸಿಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಶಿವಮೊಗ್ಗ-ತೀರ್ಥಹಳ್ಳಿ ರಾ.ಹೆ.ಯಲ್ಲಿ ರಸ್ತೆ ಕುಸಿತ ಹಿನ್ನಲೆ : ಭಾರೀ ವಾಹನ ಸಂಚಾರಕ್ಕೆ ನಿಷೇಧ

ಹೀಗಿದೆ.. ಜಿಲ್ಲಾವಾರು ಉಸ್ತುವಾರಿ ಅಧಿಕಾರಿಗಳ ಪಟ್ಟಿ

  1. ಡಾ.ಎನ್ ಮಂಜುಳ - ಬೆಂಗಳೂರು ನಗರ
  2. ಪಿ ಹೇಮಲತ - ಬೆಂಗಳೂರು ಗ್ರಾಮಾಂತರ
  3. ತುಷಾರ್ ಗಿರಿನಾಥ್ - ರಾಮನಗರ
  4. ಎನ್ ಮಂಜುನಾಥ್ ಪ್ರಸಾದ್ - ಚಿತ್ರದುರ್ಗ
  5. ಉಮಾಮಹಾದೇವನ್ - ಕೋಲಾರ
  6. ಎನ್ ಕೆ ಅತೀಕ್ - ಬೆಳಗಾವಿ
  7. ಮನೋಜ್ ಕುಮಾರ್ ಮೀನಾ - ಚಿಕ್ಕಬಳ್ಳಾಪುರ
  8. ಡಾ.ಎಸ್ ಸೆಲ್ವಕುಮಾರ್ - ಶಿವಮೊಗ್ಗ
  9. ಎಸ್ ಆರ್ ಉಮಾ ಶಂಕರ್ - ದಾವಣಗೆರೆ
  10. ಎನ್ ಜಯರಾಮ್ - ಮೈಸೂರು
  11. ಡಾ.ವಿ.ರಾಮ್ ಪ್ರಸಾತ್ ಮನೋಹರ್ - ಮಂಡ್ಯ
  12. ಬಿ.ಬಿ.ಕಾವೇರಿ - ಚಾಮರಾಜನಗರ
  13. ನವೀನ್ ರಾಜ್ ಸಿಂಗ್ - ಹಾಸನ
  14. ವಿ ಅನ್ಬುಕುಮಾರ್ - ಕೊಡಗು
  15. ಸಿ ಶಿಖಾ - ಚಿಕ್ಕಮಗಳೂರು
  16. ಕ್ಯಾಪ್ಟನ್ ಮಣಿವಣ್ಣನ್.ಪಿ - ಉಡುಪಿ
  17. ವಿ ಪೊನ್ನುರಾಜ್ - ದಕ್ಷಿಣ ಕನ್ನಡ
  18. ರಾಕೇಶ್ ಸಿಂಗ್ - ತುಮಕೂರು
  19. ಮೊಹಮ್ಮದ್ ಮೊಹಿಸಿನ್ - ಗದಗ
  20. ಡಾ.ರವಿಕುಮಾರ್ ಸುರ್ ಪುರ್ - ಧಾರವಾಡ
  21. ಡಿ.ರಣದೀಪ್ - ವಿಜಯಪುರ
  22. ಕೆಪಿ ಮೋಹನ್ ರಾಜ್ - ಉತ್ತರ ಕನ್ನಡ
  23. ಶಿವಯೋಗಿ ಕಳಸದ - ಬಾಗಲಕೋಟೆ
  24. ಗುಂಜನ್ ಕೃಷ್ಣ - ಕಲಬುರ್ಗಿ
  25. ಮುನೀಶ್ ಮೌದ್ದಿಲ್ - ಯಾದಗಿರಿ
  26. ಡಾ.ವಿಶಾಲ್ ಆರ್ - ರಾಯಚೂರು
  27. ಡಾ.ರಶ್ಮಿ ವಿ ಮಹೇಶ್ - ಕೊಪ್ಪಳ
  28. ಡಾ.ಎಂಎನ್ ಅಜಯ್ ನಾಗಭೂಷಣ್ - ಬಳ್ಳಾರಿ
  29. ರಿಚರ್ಡ್ ವಿನ್ಸೆಂಟ್ ಡಿಸೋಜಾ - ಬೀದರ್
  30. ಮನೋಜ್ ಜೈನ್ - ಹಾವೇರಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags