Kannada News Now

1.8M Followers

BIG BREAKING NEWS: ನ.1ರ 'ಕನ್ನಡ ರಾಜ್ಯೋತ್ಸವ'ದಂದು ಜಿಲ್ಲಾ ಕೇಂದ್ರಗಳಲ್ಲಿ 'ಸಚಿವರ ಧ್ವಜಾರೋಹಣ'ಕ್ಕಾಗಿ ಪಟ್ಟಿ ರಿಲೀಸ್: ಹೀಗಿದೆ ಸಚಿವರ ಪಟ್ಟಿ

30 Oct 2021.5:42 PM

ಬೆಂಗಳೂರು: 2021ನೇ ಸಾಲಿನ ಕನ್ನಡ ರಾಜ್ಯೋತ್ಸವದಂದು ( Kannada Rajyostava ) ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕಾಗಿ ಸಚಿವರನ್ನು ನೇಮಿಸಲಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪಟ್ಟಿಗಾಗಿ ಮುಂದೆ ಓದಿ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 2021ರ ನವೆಂಬರ್ 01ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ( ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ) ಈ ಕೆಳಗೆ ಸೂಚಿಸಿದಂತೆ ಸಚಿವರುಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಿದೆ.

ಹೀಗಿದೆ.. ನವೆಂಬರ್.1ರಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲಿರುವಂತ ಸಚಿವರ ಪಟ್ಟಿ

  • ಬೆಳಗಾವಿ - ಸಚಿವ ಗೋವಿಂದ ಎಂ ಕಾರಜೋಳ
  • ಶಿವಮೊಗ್ಗ - ಸಚಿವ ಕೆ.ಎಸ್.ಈಶ್ವರಪ್ಪ
  • ಚಿತ್ರದುರ್ಗ - ಸಚಿವ ಬಿ.ಶ್ರೀರಾಮುಲು
  • ಬಾಗಲಕೋಟೆ - ಉಮೇಶ್ ಕತ್ತಿ
  • ದಕ್ಷಿಣ ಕನ್ನಡ - ಎಸ್ ಅಂಗಾರ
  • ತುಮಕೂರು - ಸಚಿವ ಜೆ.ಸಿ.ಮಾಧುಸ್ವಾಮಿ
  • ಚಿಕ್ಕಮಗಳೂರು - ಗೃಹ ಸಚಿವ ಅರಗ ಜ್ಞಾನೇಂದ್ರ
  • ರಾಮನಗರ - ಸಚಿವ ಡಾ.ಅಶ್ವತ್ಥನಾರಾಯಣ ಸಿಎನ್
  • ಗದಗ - ಸಚಿವ ಸಿಸಿ ಪಾಟೀಲ್
  • ವಿಜಯನಗರ - ಆನಂದ್ ಸಿಂಗ್
  • ಕೊಡಗು - ಕೋಟಾ ಶ್ರೀನಿವಾಸ ಪೂಜಾರಿ
  • ಬೀದರ್ - ಪ್ರಭು ಚೌವ್ಹಾಣ್
  • ಕಲಬುರ್ಗಿ - ಮರುಗೇಶ್ ನಿರಾಣಿ
  • ಉತ್ತರ ಕನ್ನಡ - ಶಿವರಾಂ ಹೆಬ್ಬಾರ್
  • ಮೈಸೂರು - ಎಸ್ ಟಿ ಸೋಮಶೇಖರ್
  • ಹಾವೇರಿ - ಬಿ.ಸಿ.ಪಾಟೀಲ್
  • ದಾವಣಗೆರೆ - ಭರತಿ ಬಸವರಾಜ
  • ಚಿಕ್ಕಬಳ್ಳಾಪುರ - ಡಾ.ಕೆ.ಸುಧಾಕರ್
  • ಹಾಸನ - ಕೆ.ಗೋಪಾಲಯ್ಯ
  • ವಿಜಯಪುರ - ಶಶಿಕಲಾ ಜೊಲ್ಲೆ
  • ಬೆಂಗಳೂರು ಗ್ರಾಮಾಂತರ - ಎಂ.ಟಿ.ಬಿ.ನಾಗರಾಜ್
  • ಮಂಡ್ಯ - ಡಾ.ಕೆ.ಸಿ.ನಾರಾಯಣಗೌಡ
  • ಉಡುಪಿ - ವಿ.ಸುನೀಲ್ ಕುಮಾರ್
  • ಕೊಪ್ಪಳ - ಹಾಲಪ್ಪ ಆಚಾರ್
  • ಧಾರವಾಡ - ಶಂಕರ್ ಬಿ ಮುನೇನಕೊಪ್ಪ
  • ಕೋಲಾರ - ಮುನಿರತ್ನ
  • ಚಾಮರಾಜನಗರ - ಜಿಲ್ಲಾಧಿಕಾರಿ
  • ರಾಯಚೂರು - ಜಿಲ್ಲಾಧಿಕಾರಿ
  • ಬಳ್ಳಾರಿ - ಜಿಲ್ಲಾಧಿಕಾರಿ
  • ಯಾದಗಿರಿ - ಜಿಲ್ಲಾಧಿಕಾರಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags