ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 14,473 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ.
ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು, ಕಳೆದ 24 ಗಂಟೆಯಲ್ಲಿ 1,40,452 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ರಾಜ್ಯದಲ್ಲಿ 14,473 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 10%ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ ಐದು ಜನ ಸಾವನ್ನಪ್ಪಿದ್ದಾರೆ.
ಪರೀಕ್ಷಾ ಧನಾತ್ಮಕತೆಯ ದರವು 10% ದಾಟಿದೆ..!
◾ರಾಜ್ಯದಲ್ಲಿ ಹೊಸ ಪ್ರಕರಣಗಳು: 14,473
◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 10,800
◾ರಾಜ್ಯದಲ್ಲಿ ಧನಾತ್ಮಕತೆಯ ದರ: 10.30%
◾ಡಿಸ್ಚಾರ್ಜಗಳು: 1,356
◾ಸಕ್ರಿಯ ಪ್ರಕರಣಗಳು ರಾಜ್ಯ: 73,260 (ಬೆಂಗಳೂರು- 59ಸಾವಿರ)
◾ಸಾವುಗಳು:05 (ಬೆಂಗಳೂರು- 3)
◾ಟೆಸ್ಟ್ ಗಳು: 1,40,452
Test positivity rate in Karnataka cross 10% as cases rise to 14.5k:
◾New cases in State: 14,473
◾New cases in B'lore: 10,800
◾Positivity rate in State: 10.30%
◾Discharges: 1,356
◾Active cases State: 73,260 (B'lore- 59k)
◾Deaths:05 (B'lore- 3)
◾Tests: 1,40,452#COVID19— Dr Sudhakar K (@mla_sudhakar) January 11, 2022
BIG NEWS: ಕೊರೊನಾ ಭೀತಿಗೆ ಹೊಸ ಐಡಿಯಾ ಬಿಚ್ಚಿಟ್ಟ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್..!
BIGG BREAKING NEWS : ಆದಾಯ ತೆರಿಗೆ ರಿಟರ್ನ್ಸ್ ಗಡುವು ವಿಸ್ತರಣೆ : ಹೊಸ ದಿನಾಂಕದ ಮಾಹಿತಿ ಇಲ್ಲಿದೆ..!
Disclaimer
This story is auto-aggregated by a computer program and has not been created or edited by Dailyhunt Publisher: Kannada News Now