Kannada News Now

1.8M Followers

BIGG BREAKING NEWS : ರಾಜ್ಯದಲ್ಲಿ ಕೊರೊನಾ ಬ್ಲಾಸ್ಟ್‌ : ಬೆಂಗಳೂರಿನಲ್ಲಿ 20,121, ರಾಜ್ಯದಲ್ಲಿ 28,723 ಹೊಸ ಕೇಸ್ ಪತ್ತೆ, ವೈರಸ್‌ಗಿಂದು 14 ಮಂದಿ ಬಲಿ

14 Jan 2022.5:50 PM

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 28,723 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ.

ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು, ಕಳೆದ 24 ಗಂಟೆಯಲ್ಲಿ 2,21,205 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರಲ್ಲಿ ಬೆಂಗಳೂರಿನಲ್ಲಿ 20,121 ಸೇರಿದಂತೆ ರಾಜ್ಯಾದ್ಯಾಂತ 28,723 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ' ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 12.98%ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ 14 ಜನ ಸಾವನ್ನಪ್ಪಿದ್ದಾರೆ.

◾ರಾಜ್ಯದಲ್ಲಿ ಹೊಸ ಪ್ರಕರಣಗಳು : 28,723
◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 20,121
◾ರಾಜ್ಯದಲ್ಲಿ ಧನಾತ್ಮಕತೆಯ ದರ: 12.98%
◾ಡಿಸ್ಚಾರ್ಜ್ʼಗಳು: 3,105
◾ಸಕ್ರಿಯ ಪ್ರಕರಣಗಳು ರಾಜ್ಯ: 1,41,337 (ಬೆಂಗಳೂರು- 101ಸಾವಿರ)
◾ಸಾವುಗಳು:14 (ಬೆಂಗಳೂರು- 07)
◾ಟೆಸ್ಟ್ʼಗಳು: 2,21,205

India Open 2022 : ಭಾರತ ಓಪನ್ʼನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ʼಪಿ.ವಿ.ಸಿಂಧುʼ

BIGG BREAKING NEWS : ಬಿಹಾರದ‌ಲ್ಲಿ ಹೈವೋಲ್ಟೇಜ್ ವೈರ್ ತಗುಲಿ ಮೂವರು SSB ಯೋಧರು ಸಾವು, 9 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

BIGG BREAKING NEWS : ಪಥ ಬದಲಿಸಿದ ದಿನಕರ : ಗವಿಗಂಗಾಧರೇಶ್ವರನಿಗೆ ನಮಿಸಿದ ʼಸೂರ್ಯರಶ್ಮಿʼ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags